Testimonials

अस्मिन् दिने गुरुकुलं मया समीक्षितम् । अध्यापिकाः विद्यार्थिन्यश्च दृष्टाः । विद्यार्थिनीभिः दुर्गासूक्तं सस्वरं पठितम् । कार्यकर्त्रीणां सौजन्यं संस्कृताध्ययनप्रवणं च दृष्ट्वा महान् मे प्रमोदः अभूत् । उदारैः धनिकैः यथाशक्ति साहाय्यधनं प्रदाय गुरुकुलमिदं सर्वथा प्रोत्साहनीयम् इति मे निश्चितास्ति मतिः ।

एन्.रङ्गनाथशर्मा

एन्.रङ्गनाथशर्मा

वयं मैत्रेयीगुरुकुलं द्रष्टुमागताः । गुरुकुलं दॄष्ट्वा अतीव सन्तोषः सञ्जातः । अत्र वयं विंशति घण्टाः यावत् उषित्वा सूक्ष्मतया निरीक्षणं कृतवन्तः । गुरुकुलमिदम् अद्वितीयं विद्यते । अत्रत्य वातावरणं बहु उत्तममस्ति । एतादृशानां गुरुकुलानां माध्यमेन भारतं पुनर्वैभवं प्राप्स्यति इति दृढो विश्वासः । गुरुकुलमिदं वर्धतां सततमिति अस्माकं शुभकामनाः ।

श्री निरञ्जन् शर्मा क्षेत्रीयसङ्घटनमन्त्री विद्याभारती

श्री जयप्रकाश गौतमः क्षेत्रसङ्घटनमन्त्री संस्कृतभारती

डा॥ मनमोहन् उपाध्याय

पूर्व अध्यक्ष, संस्कृत बोर्ड्, म.प्र

मैत्रेयी गुरुकुल का अनुभव् अत्यंत अद्भुत रहा । बािकाओं का आनन्द, उल्लास, व ज्ञान पावित्र्य से परिपूर्ण है । ऐसी मातृशक्ति ही भारत का पुनः नवोत्थान कर सकेगी । यहाँ आकर आत्मविश्वास द्विगुणित हो गया कि शीघ्र ही भारत में गुरुकुल शिक्षा मुख्यधारा की शिक्षा बन जाएगी । तथा मा भारती विश्वगुरु बन कर पुनः सम्पूर्ण मानवता का मार्गदर्शन करेगी ।

मुकुल कानिटकर

मभारतीय शिक्षण मण्डल, शेषाद्रि सदन तुलसीबाग महल नागपुर् - ४४००३२

ಮಕ್ಕಳೊಡನೆ ಕಳೆದ ಹನ್ನೆರಡು ಗಂಟೆಗಳು ಹನ್ನೆರಡು ನಿಮಿಷಗಳಂತೆ ಸರಿದು ಹೋದವು. ಮಕ್ಕಳ ಸಂಸ್ಕಾರ, ಭಾರತೀಯತೆ ಎಲ್ಲಾ ಕುಟುಂಬಗಳಿಗೆ ಮಾದರಿಯಾಗಿದೆ. ಶುಭವಾಗಲಿ

ಸಿ.ವಿ.ಗೋಪಿನಾಥ

ನಿವೃತ್ತ ಹೆಚ್ಚುವರಿ ಕಾರ್ಯದರ್ಶಿ, ಭಾರತ ಸರ್ಕಾರ

ಇಂದು ನಾವು ನಿಮ್ಮ ಗುರುಕುಲಕ್ಕೆ ಅಕಸ್ಮಾತಾಗಿ ಭೇಟಿ ನೀಡಿದೆವು. ನಮಗೆ ಇದರ ಬಗ್ಗೆ ಒಂದು ಕುತೂಹಲ ಖಂಡಿತ ಇತ್ತು. ಇಲ್ಲಿ ಒಂದು ನಿಮ್ಮ ಕಾರ್ಯವೈಖರಿಯನ್ನು ಪ್ರತ್ಯಕ್ಷವಾಗಿ ನೋಡಿದಾಗ ತುಂಬಾ ಸಂತಸವಾಯಿತು. ಈ ಕಾಲದ Money minded society ಒಂದು ಕಡೆಯಾದರೆ ನಿಮ್ಮ ಸಾಧನೆ ಮಾತ್ತೊಂದು ಕಡೆ. ನೀವು ನಡೆಸುತ್ತಿರುವ ಗುರುಕುಲ ಅತ್ಯಂತ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ ಮತ್ತು ನಿಜವಾದ ಭಾರತೀಯ ಸಂಸ್ಕೃತಿ ಏನನ್ನು ಹೇಳುತ್ತಿದೆಯೋ ಅದನ್ನು ನೀವು ಪಾಲಿಸುತ್ತಿದ್ದನ್ನು ಕಂಡು ತುಂಬಾ ಸಂತೋಷವಾಯಿತು. ಇದೇ ನಿಜವಾದ ಜೀವನಶೈಲಿ. ನಮ್ಮ ಗುರಿಯನ್ನು ಸ್ಥಾಪಿಸುವ ಮೊದಲು ನಾವು ಒಮ್ಮೆ ನಮ್ಮ ಸಂಸ್ಕೃತಿಯ ಬಗ್ಗೆ ನಮ್ಮ ಗುರುಕುಲ ಪದ್ಧತಿಯನ್ನು ಅರಿತು ವಿಚಾರ ಮಾಡಿ ಗುರಿಯನ್ನು ಸ್ಥಾಪಿಸಬೇಕು. ದುಡ್ಡನ್ನು ಗಳಿಸುವುದು ಬರೀ ಯಾಂತ್ರಕತೆ. ನಿಜವಾದ ಜೀವನಶೈಲಿಯನ್ನು ಬಯಸುವವರು ನಿಮ್ಮಲ್ಲಿ ತರಬೇತಿಯನ್ನು ಖಂಡಿತಾ ಪಡೆಯಲೇ ಬೇಕು ಎಂಬುದು ನನ್ನ ಅನಿಸಿಕೆ.

ಡಾ || ಪ್ರಿಯಾಂಕ ಶಾಂಡಿಲ್ಯ

PG Scholar, GAMC